Thursday, September 20, 2012

Shri Krishnana Kavya - 003

ಹನಿಗಳು
ತಲೆಬಾಗಿಲೊಳು
ತೋರಣ
ಹೋಳಿಗೆಯೊಳು
ಸಿಹಿ ಹೂರಣ
ಗೌರಿಗೆ ಮಗಳು
ಮನೆಗೆ ಬರುವ
ಕಾರಣ

-೨-

ಗಣಪತಿ
ಬರುವ ಹಾದಿಯಲಿ
ನಾರದರು ಸಿಕ್ಕಿದ್ದರು
ಬೆಂಗಳೂರ ಕಡೆ
ಕುಡಿವ ನೀರಿನ ಸಮಸ್ಯೆ
ಒಂದೆರಡು ಬಾಟಲ್
ಗಂಗಾಜಲ ಕ್ಯಾರಿ
ಮಾಡು ಅಂದರು
ಕೊರಗು

-೩-

ಚೌತಿಚಂದ್ರನ ಎದ್ಯಾಗೊಂದೆ ಕೊರ್ಗು
ಬೆಳದಿಂಗ್ಳ ಪೆನ್ನಾಗ್ ಕವಿತೆ ಬರ್ಯೊ
ಕವ್ಗೋಳು ಕೂಡಾ
ನೋಡ್ತಾಯಿಲ್ಲಾಂತ ತನ್ಕಡೆ ತಿರ್ಗು

-೪-

ಗಂಡಸಿಗ್ಯಾಕ್ರಪ್ಪ
ಗೌರಿ ದು:ಖ
ನಾಳೆ ಹೋದ್ರೆ
ಅತ್ತೆ ಮನೇಲಿ
ಭೂರಿ ಭೋಜನ
ಗಣೇಶ ಸುಖ

No comments:

Post a Comment