Wednesday, March 30, 2011

Shri Krishnana Nooraru Geethegalu - 048

ಉಗಾಭೋಗ - ೦೧

ಪಂಡಿತ ನಾನಲ್ಲ ನಿನ್ನ ಪಾಮರ ದಾಸನು ಪ್ರಭುವೇ
ನಿನ್ನಗಣಿತಸೃಷ್ಠಿಯೊಳು ನಾನೆಷ್ಟರವನೊ ಅರಿಯೇ ಶ್ರೀಹರಿಯೇ
ಮೊರೆಯೆನ್ನದು ಮುರಾರಿ ಒಂದಗುಳು-ಹನಿಯಿಟ್ಟು ಮೂಜಗವ
ಸಲಹೋ ಶ್ರೀನಿವಾಸ ವಿಠಲ ದೊರೆಯೇ

ರಚನೆ: ಎನ್.ಕೃಷ್ಣಮೂರ್ತಿ, ಭದ್ರಾವತಿ / ೩೦.೧೨.೨೦೧೦

No comments:

Post a Comment